Saturday, April 10, 2010

ಬಿಟ್ಟಿ ಸಲಹೆ

ನಿಮ್ಮ ಪ್ರೀತಿ ಕೊಡಬಲ್ಲಿರಿ
ನಿಮ್ಮ ಚಿಂತನೆಗಳನ್ನಲ್ಲ
ನಮಗೆ ನಮ್ಮದೇ ಚಿಂತನೆಗಳುಂಟು,

ನಿಮ್ಮಂತೆ ನಾವಾಗಲು ಅರಸಬೇಡಿ
ನೀವು ಕಾಣದ ನಾಳೆಗಳಲ್ಲಿ
ನಮ್ಮ ನೆಲೆ, ನಮ್ಮ ಬೆಳೆ...


ಖಲೀಲ್ ಗಿಬ್ರಾನ್.

ಆಲಸ್ಯದ ಪರಮಾವಧಿ....

ಮನುಷ್ಯ ನಡೆಯುತ್ತದೆ ಎಂದಾದರೆ ಹುಟ್ಟುವುದನ್ನೂ ಸಹ ಮುಂದೂಡುತ್ತಿದ್ದನೋ ಎನೋ?
ಉದಾಹರಣೆಗೆ ನಾನು, ಬರೊಬ್ಬರಿ ೧ ವರುಷದ ನಂತರ ಬರೆಯುತ್ತಿದ್ದೇನೆ. ಕಳೆದ ಒಂದು
ವರ್ಷದಲ್ಲಿ ಕಡಿದು ಕಟ್ಟೆ ಹಾಕಿದ್ದು ಏನೂ ಇಲ್ಲದಿದ್ದರೂ, ಸಮಯವೇ ಇಲ್ಲ. ಮತ್ತೆ ಸಮಯ
ಇಲ್ಲಾ ಎನ್ನುವುದೂ ಕೂಡ ಒಂದು ಫ್ಯಾಷನ್ ಆಗಿದೆ.