ನಿಹಾರಿಕಾ
ಹೇಳುತ್ತಾನೆ ಮುಳುಗುತ್ತಿರುವ ಸೂರ್ಯ ಒಂದು ಪಾಠವನ್ನು, ಎಷ್ಟು ಬಾರಿ ಮುಳುಗಿದರೂ ಮರಳಿ ಏಳುವ ಸಾಧ್ಯತೆಯನ್ನು.
Saturday, May 1, 2010
ಮಹಾ ಸಂಪರ್ಕ
ಮನು ಎಂದು ಕಾವ್ಯನಾಮವನ್ನು ಹೊಂದಿರುವ ಪಿ. ಎಸ್. ರಂಗನ್ ಅವರ ಕುತೂಹಲಕಾರಿ ಬರಹ
ಮಹಾಸಂಪರ್ಕ.
ಈ ಪುಸ್ತಕ ಋಗ್ವೇದ ಮತ್ತು ಮಹಾಭಾರತಗಳಲ್ಲಿ ನಡೆದಿರುವ ಘಟನೆಗಳನ್ನು ಆಧರಿಸಿ ಬರೆದ
ಸಂಶೋಧನಾ ಗ್ರಂಥ. ಅನ್ಯ ಗ್ರಹಜೀವಿಗಳು ಆ ಕಾಲದಲ್ಲಿ ಬಂದಿರಬಹುದೇ ಎನ್ನುವುದು ಪುಸ್ತಕದ ವಿಷಯ..
ಮಹಾ ಸಂಪರ್ಕ
Newer Posts
Older Posts
Home
Subscribe to:
Posts (Atom)