Wednesday, August 3, 2011

ನಿರುತ್ತರ

ನನ್ನ ಹೊಟ್ಟೆ ಹಸಿದಿದ್ದರೆ,
ಯಾವುದೇ ಕೆಲಸ ಮಾಡಲು ನನಗೆ ಸಂಕೋಚವಿಲ್ಲದಿದ್ದರೆ,ಹಾಗೂ
ನನ್ನಲ್ಲಿ ಛಲವೊಂದಿದ್ದರೆ,
ನಾನು ಎಂತಹುದೇ ಪರಿಸ್ಥಿತಿಯನ್ನು ನಿಭಾಯಿಸಬಲ್ಲೆ ,,, ಎಂತಹುದೇ ಪರಿಸ್ಥಿತಿಯನ್ನು.............



ವಿಠ್ಠಲ ವೆಂಕಟೇಶ ಕಾಮತ
(ಇಡ್ಳಿ,ಆರ್ಕಿಡ್ ಮತ್ತು ಆತ್ಮಬಲ)

No comments:

Post a Comment